ಬಾಗಲಕೋಟೆಯಲ್ಲಿ ಸ್ವಚ್ಛ ಭಾರತ ಅಭಿಯಾನ

 



ಮಹಾತ್ಮಾ ಗಾಂಧಿಜೀ ಅವರ ಕನಸು ಹಾಗೂ ಭಾರತದ ಪ್ರಧಾನಮಂತ್ರಿಗಳಾದ ಮೋದಿ ಅವರು ಕರೆ ನೀಡಿರುವ ಸ್ವಚ್ಚ ಭಾರತ ಅಭಿಯಾನಕ್ಕೆ 



ಬಾಗಲಕೋಟೆ ಬಿಜೆಪಿ ನಗರ ಮಂಡಲದ ವತಿಯಿಂದ 7 ಮತ್ತು 8 ನೇ ವಾರದ ಅಭಿಯಾನದಲ್ಲಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ವಿದ್ಯಾಗಿರಿಯ ವಾರ್ಡ ನಂಬರ 31 ರಲ್ಲಿ ಮತ್ತು 6 ನೇ ಮುಖ್ಯರಸ್ತೆಯ ಶಿವನ ದೇವಾಲಯವನ್ನು ಹಾಗೂ ನವನಗರದ ಸೆಕ್ಟರ್ ನಂ. 14 ರಲ್ಲಿರುವ ಗಣಪತಿ ದೇವಸ್ಥಾನ & ಉದ್ಯಾನವನವನ್ನು ಸ್ವಚ್ಛ ಗೊಳಿಸುವ ಮೂಲಕ ಸ್ವಚ್ಛ ಭಾರತ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.


ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು & ಪದಾಧಿಕಾರಿಗಳು ಉಪಸ್ಥಿತರಿದ್ದರು..


ವರದಿ - ರಾಜೀವ್ ಸುಂಕದ ಬಾಗಲಕೋಟೆ


ನಮ್ಮ ಖಡಕ್ ಕನ್ನಡ Digital ನ್ಯೂಸನ ವಾಟ್ಸಾಪ್ ಗ್ರೂಪ್ ಲಿಂಕ್ ಸ್ಕ್ಯಾನ್ ಮಾಡಿ ಬೇಗ ಜ್ವಾಯಿನ ಆಗಿ 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!