ಮಹಾತ್ಮಾ ಗಾಂಧಿಜೀ ಅವರ ಕನಸು ಹಾಗೂ ಭಾರತದ ಪ್ರಧಾನಮಂತ್ರಿಗಳಾದ ಮೋದಿ ಅವರು ಕರೆ ನೀಡಿರುವ ಸ್ವಚ್ಚ ಭಾರತ ಅಭಿಯಾನಕ್ಕೆ
ಬಾಗಲಕೋಟೆ ಬಿಜೆಪಿ ನಗರ ಮಂಡಲದ ವತಿಯಿಂದ 7 ಮತ್ತು 8 ನೇ ವಾರದ ಅಭಿಯಾನದಲ್ಲಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ವಿದ್ಯಾಗಿರಿಯ ವಾರ್ಡ ನಂಬರ 31 ರಲ್ಲಿ ಮತ್ತು 6 ನೇ ಮುಖ್ಯರಸ್ತೆಯ ಶಿವನ ದೇವಾಲಯವನ್ನು ಹಾಗೂ ನವನಗರದ ಸೆಕ್ಟರ್ ನಂ. 14 ರಲ್ಲಿರುವ ಗಣಪತಿ ದೇವಸ್ಥಾನ & ಉದ್ಯಾನವನವನ್ನು ಸ್ವಚ್ಛ ಗೊಳಿಸುವ ಮೂಲಕ ಸ್ವಚ್ಛ ಭಾರತ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು & ಪದಾಧಿಕಾರಿಗಳು ಉಪಸ್ಥಿತರಿದ್ದರು..
ವರದಿ - ರಾಜೀವ್ ಸುಂಕದ ಬಾಗಲಕೋಟೆ
ನಮ್ಮ ಖಡಕ್ ಕನ್ನಡ Digital ನ್ಯೂಸನ ವಾಟ್ಸಾಪ್ ಗ್ರೂಪ್ ಲಿಂಕ್ ಸ್ಕ್ಯಾನ್ ಮಾಡಿ ಬೇಗ ಜ್ವಾಯಿನ ಆಗಿ