ಕಮತಗಿ : ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ರಾಜಸ್ಥಾನದಲ್ಲಿ ಯೋಧನಾಗಿ ಸೇವೆಸಲ್ಲಿಸುತ್ತಿದ್ದ ಸಮೀಪದ ಬಸನಾಳ ಗ್ರಾಮದ ಮಂಜುನಾಥ ಶರಣಪ್ಪ ಬೈಲಕೂರ ಎಂಬ 33 ವರ್ಷದ. ಯೋಧ ಹೃದಯಘಾತದಿಂದ ಮೃತಪಟ್ಟಿದ್ದಾರೆ.
ಮೃತ ಯೋಧರಿಗೆ ತಾಯಿ ಪತ್ನಿ ಇಬ್ಬರು ಮಕ್ಕಳು ಹಾಗೂ ಸಹೋದರ ಇದ್ದಾರೆ.
ಕಳೇದ 12ವರ್ಷಗಳಿಂದ ಯೋಧರಾಗಿ ಸೇವೆಸಲ್ಲಿಸುತ್ತಿದ್ದರು.
ಯೋಧನ ಪಾರ್ಥಿವ ಶರೀರವು ಸೋಮವಾರ ಸ್ವ - ಗ್ರಾಮವಾದ ಬಸವನಾಳಕ್ಕೆ ತರುವ ಕುರಿತು ಕುಟುಂಬಸ್ಥರಿಂದ ತಿಳಿದು ಬಂದಿದೆ.
ವರದಿ - ಶಂಕರ್ ವನಕಿ ಕಮತಗಿ