ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ಜಂಟಲ್ ಮ್ಯಾನ್ ಗ್ರೂಪ್ ಗೆಳೆಯರ ಬಳಗದ ವತಿಯಿಂದ ರಾಜ್ಯ ಹೆದ್ದಾರಿ 20 ರ ಸಮೀಪವಿರುವ ಹಿರೇಮಾಗಿಯ ಶ್ರೀ ಸಾಯಿಬಾಬಾ ಮಂದಿರದಲ್ಲಿ ಶ್ರಾವಣ ಮಾಸದ 3 ನೇ ಗುರುವಾರದಂದು ಪ್ರತಿವರ್ಷದಂತೆ ಈ ವರ್ಷವೂ ಪ್ರಸಾದ ಸೇವಾ ವ್ಯವಸ್ಥೆಯನ್ನು ಮಾಡಲಾಗಿತ್ತು
ಸುಮಾರು ಏಳು ವರ್ಷಗಳಿಂದ ಈ ಪ್ರಸಾದ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳುವ ಗೆಳೆಯ ಬಳಗವು ಇಂದು ಸಾವಿರಕ್ಕು ಹೆಚ್ಚು ಭಕ್ತರಿಗೆ ಪ್ರಸಾದದ ವ್ಯವಸ್ಥೆಯನ್ನು ಮಾಡಿದ್ದರು
ಈ ಕಾರ್ಯಕ್ರಮದಲ್ಲಿ ಕಮತಗಿ ಪಟ್ಟಣದ ಜಂಟಲ್ ಮೆನ್ ಗ್ರೂಪನ ಗೆಳೆಯರ ಬಳಗ ಮತ್ತು ಕಮತಗಿ ಪಟ್ಟಣದ ಹಾಗೂ ಹಿರೇಮಾಗಿ ಸುತ್ತಮುತ್ತಲಿನ ಸಾಯಿ ಬಾಬಾ ಭಕ್ತಾದಿಗಳು ಪಾಲ್ಗೊಂಡಿದ್ದರು
ವರದಿ - ಶಂಕರ್ ವನಕಿ ಕಮತಗಿ