ಸಾಯಿಬಾಬಾ ಮಂದಿರದಲ್ಲಿ ಶ್ರಾವಣ ಮಾಸದ ಪ್ರಸಾದದ ವ್ಯವಸ್ಥೆ

 



ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ಜಂಟಲ್ ಮ್ಯಾನ್ ಗ್ರೂಪ್ ಗೆಳೆಯರ ಬಳಗದ ವತಿಯಿಂದ ರಾಜ್ಯ ಹೆದ್ದಾರಿ 20 ರ  ಸಮೀಪವಿರುವ ಹಿರೇಮಾಗಿಯ ಶ್ರೀ ಸಾಯಿಬಾಬಾ ಮಂದಿರದಲ್ಲಿ ಶ್ರಾವಣ ಮಾಸದ 3 ನೇ ಗುರುವಾರದಂದು ಪ್ರತಿವರ್ಷದಂತೆ ಈ ವರ್ಷವೂ ಪ್ರಸಾದ ಸೇವಾ ವ್ಯವಸ್ಥೆಯನ್ನು ಮಾಡಲಾಗಿತ್ತು 



ಸುಮಾರು ಏಳು ವರ್ಷಗಳಿಂದ ಈ ಪ್ರಸಾದ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳುವ ಗೆಳೆಯ ಬಳಗವು ಇಂದು  ಸಾವಿರಕ್ಕು ಹೆಚ್ಚು ಭಕ್ತರಿಗೆ ಪ್ರಸಾದದ ವ್ಯವಸ್ಥೆಯನ್ನು ಮಾಡಿದ್ದರು 



ಈ ಕಾರ್ಯಕ್ರಮದಲ್ಲಿ ಕಮತಗಿ ಪಟ್ಟಣದ ಜಂಟಲ್ ಮೆನ್ ಗ್ರೂಪನ ಗೆಳೆಯರ ಬಳಗ ಮತ್ತು ಕಮತಗಿ ಪಟ್ಟಣದ ಹಾಗೂ ಹಿರೇಮಾಗಿ ಸುತ್ತಮುತ್ತಲಿನ ಸಾಯಿ ಬಾಬಾ ಭಕ್ತಾದಿಗಳು ಪಾಲ್ಗೊಂಡಿದ್ದರು 


ವರದಿ - ಶಂಕರ್ ವನಕಿ ಕಮತಗಿ 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!