ಯೋಧನ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಕೆ



 13 ವರ್ಷಗಳ ಕಾಲ‌ ಭಾರತೀಯ ಸೈನೆಯಲ್ಲಿ ಸೇವೆ ಸಲ್ಲಿದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಬಸವನಾಳ ಗ್ರಾಮದ ಸೈನಿಕ ಯೋದ ಮಂಜುನಾಥ ಭೈಲಕೂರ ಅವರು ಹೃದಯಾಘಾತ ದಿಂದ ಬಾನುವಾರ ಮೃತಪಟ್ಟಿದ್ದರು ,ಅವರ ಈ ಅಕಾಲಿಕ ನಿಧನ, ರಾಷ್ಟ್ರಕ್ಕೆ ತುಂಬಲಾರದ ನಷ್ಟವಾಗಿದ್ದು, 

ಅವರ ದೇಶಭಕ್ತಿ ಸದಾ ಸ್ಮರಣೆವಾಗಿದೆ ಮೃತರ ಆತ್ಮಕ್ಕೆ ಚೀರಶಾಂತಿ ಸಿಗಲಿ. ಎಂದು ಸಂಸದ ಪಿ ಸಿ ಗದ್ದಿಗೌಡರ್ ಹಾಗೂ ಮಾಜಿ ಶಾಸಕರಾದ ಡಾ.ವೀರಣ್ಣ ಚಿರಂತಿಮಠ

ಇಂದು ಶೃದ್ಧಾಂಜಲಿ ಸಭೆಯಲ್ಲಿ ಅವರ ಪಾರ್ಥಿವ ಶರೀರಕ್ಕೆ ಗೌರವ ನಮನ ಸಲ್ಲಿಸಿದರು. ಹಾಗೂ ಯೋಧನ ಕುಟುಂಬಕ್ಕೆ ಸಾಂತ್ವನ ಹೇಳಿದರು



ಬಸವನಾಳ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ತಂಡೋಪ ತಂಡವಾಗಿ ಬಂದು ಮೃತ ಸೈನಿಕ ದಿ. ಮಂಜುನಾಥ್ ಬೈಲಕೂರ ಅವರ ಪಾರ್ಥಿವ ಶರೀರದ ದರ್ಶನ ಪಡೆದು ಗೌರವ ಸಲ್ಲಿಸಿದರು 


ವರದಿ - ರಾಜೀವ್ ಸುಂಕದ ಬಾಗಲಕೋಟೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!