ವರದಶ್ರೀ ಪರಿವಾರದ ಆರ್ಗ್ಯಾನಿಕ್ ಅರಮನೆ ಹುಬ್ಬಳ್ಳಿಯವರಿಂದ ರಾಮಾರೂಢ ಮಠದಲ್ಲಿ ಸಿದ್ದ ಕಣ್ಣಿನ ಔಷಧಿ

ವರದಶ್ರೀ ಫೌಂಡೇಶನ್ ಜ್ಞಾನ ಸಂಪತ್ತಿನ ವರದಶ್ರೀ ಪರಿವಾರದ ಆರ್ಗ್ಯಾನಿಕ್ ಅರಮನೆ ಹುಬ್ಬಳ್ಳಿ ಅವರ ವತಿಯಿಂದ ಬಾಗಲಕೋಟೆ ಜಿಲ್ಲೆಯ ಸೀಮಿಕೇರಿ ಹಾಗೂ ಗದ್ದನಕೇರಿ ನಾಗರಿಕರ ಸಹಯೋಗದಲ್ಲಿ ತಮಿಳುನಾಡಿನ ಪಾರಂಪರಿಕ ಕಣ್ಣಿನ ತಜ್ಞರಾದ ಶ್ರೀ ಮತ್ತು ಕೃಷ್ಣನ್ ಹಾಗೂ ಅವರ ವಂಶಸ್ಥರಿಂದ  ‌ ಹುಬ್ಬಳ್ಳಿಯ ವರದಶ್ರೀ ಫೌಂಡೇಶನ್ ಮುಖ್ಯಸ್ಥರಾದ ಶ್ರೀ ಮಲ್ಲಿಕಾರ್ಜುನ ರೆಡ್ಡಿರ ಅವರ ತಂಡದಿಂದ  ಕಣ್ಣಿನ ಹನಿ ಹಾಕಲಾಗುವುದು


ಈ ಕಣ್ಣಿನ ಹನಿಯ ಉಪಯೋಗಗಳು 

1. ಕಣ್ಣಿನ ಪೊರೆ, ಕಣ್ಣು ಕೆಂಪಗಾಗುವುದು, ದೃಷ್ಟಿ ದೋಷ ನಿವಾರಣೆ 

2. ಕಣ್ಣಿನಲ್ಲಿ ನೀರು ಬರುವುದು, ಹಾಗೂ ತಲೆ ನೋವು ಶಮನ 

3. ಹೆಚ್ಚು ಕಂಪ್ಯೂಟರ್, ಮೊಬೈಲ್ ಉಪಯೋಗಿಸುವವರಿಗೆ 

4. ಋತುಚಕ್ರದ ಸಮಸ್ಯೆಗೆ ಪರಿಹಾರ 

ಮುಂತಾದ ಸಮಸ್ಯೆಗಳು ಬಾರದಂತೆ ತಡೆಯಲು ಅಥವಾ ಗುಣಪಡಿಸಲು ದಿನಾಂಕ 10-08-2024 ರಿಂದ ಪ್ರತಿ ತಿಂಗಳು 2 ನೇ ಮತ್ತು 4 ನೇ ಶನಿವಾರ 

ಬಾಗಲಕೋಟೆ ತಾಲೂಕಿನ  - ಗದ್ದನಕೇರಿಕ್ರಾಸ ನಿಂದು 3 ಕಿಲೋ ಮೀಟರ್ ದೂರದಲ್ಲಿರುವ ಶ್ರೀ ರಾಮಾರೂಢರ ಮಠದ ಆವರಣದಲ್ಲಿ ಏರ್ಪಡಿಸಿದ್ದು ಹೆಚ್ಚಿನ ಮಾಹಿತಿಗಾಗಿ 8317448552 ಮತ್ತು 7760431437  ನಂಬರಿಗೆ ಸಂಪರ್ಕಿಸಿ 


ವರದಿ - ರಾಜೀವ್ ಸುಂಕದ ಬಾಗಲಕೋಟೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!