ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ನಗರದ ಕುಂಬಾರ ಓಣಿಯ ಮೈಲಾರಿ ಸಂಗಪ್ಪ ಹೊಲಗೇರಿ ಎಂಬುವವರಿಗೆ ಸೇರಿದ ಮನೆಗೆ ವಿದ್ಯುತ್ ಅವಘಡದಿಂದ ಬೆಂಕಿಗೆ ಆಹುತಿಯಾಗಿ ಪೂರ್ತಿ ಮನೆಯು ಸುಟ್ಟು ಹೋಗಿದೆ
ಮನೆ ಕಳೆದುಕೊಂಡ ಸಂತ್ರಸ್ತನ ಮನೆಗೆ ಬಾದಾಮಿ ಶಾಸಕರಾದ ಭೀಮಸೇನ ಬಿ ಚಿಮ್ಮನಕಟ್ಟಿ ಭೇಟಿ ಕೊಟ್ಟು ಕರಕಲಾದ ಮನೆಯನ್ನು ವೀಕ್ಷಿಸಿದರು
ಸರ್ಕಾರದಿಂದ ಬರುವ ಪರಿಹಾರ ಧನವನ್ನು ಸೂಕ್ತವಾಗಿ ತಕ್ಷಣವೇ ದೊರಕಿಸಿಕೊಡುವಂತೆ ತಾಲೂಕ ದಂಡಾಧಿಕಾರಿಗಳಾದ ಮಂಗಳ ಎಂ ಹಾಗೂ ಗುಳೇದಗುಡ್ಡ ಶಾಖಾಧಿಕಾರಿ ( KEB SO) ಗಳಿಗೆ ಸೂಚಿಸಿದರು
ಇದೆ ಸಂದರ್ಭದಲ್ಲಿ ಮುಖಂಡರಾದ ಪ್ರಕಾಶ ಮುರಗೋಡ, Y R ಹೆಬ್ಬಳ್ಳಿ, ಕಿರಣ ಸಲಕ್ಕಿ, ಕಿಟ್ಟಿ ಮ್ಯಾಗಿನಹಳ್ಳಿ, ಸಂಜೀವ ಬರಗುಂಡಿ, ಉಪಸ್ಥಿರಿದ್ದರು.
ವರದಿ ಸಂತೋಷ ಕಲಾಲಬಂಡಿ ಗುಳೇದಗುಡ್ಡ