ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸುಳೇಬಾವಿಯ ಹೆಮ್ಮೆಯ ಸಹಕಾರ ಸಂಘದ ಗುಳೇದಗುಡ್ಡ ಶಾಖೆಯ ನೂತನ ಸ್ವಂತ ಕಟ್ಟಡವನ್ನು ಉದ್ಘಾಟನಾ ಸಮಾರಂಭ ಯಶಸ್ವಿಯಾಗಿ ನಡೆಯಿತು
ಈ ನೂತನ ಸ್ವಂತ ಕಟ್ಟಡದ ಉದ್ಘಾಟನೆ ಕಾರ್ಯಕ್ರಮದಲ್ಲಿ ಗುಳೇದಗುಡ್ಡದ ಶ್ರೀ ಗುರುಶಿದ್ದೇಶ್ವರ ಮಹಾಸ್ವಾಮಿಗಳು ಶ್ರೀ ಬಸವರಾಜ ಸ್ವಾಮಿಗಳು
ಸಹಕಾರ ಸಂಘದ ನೂತನ ಸ್ವಂತ ಕಟ್ಟಡವನ್ನು
ಉದ್ಘಾಟಿಸಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ರವೀಂದ್ರ ಕಲಬುರ್ಗಿ ವಹಿಸಿದ್ದರು ಬಿಡಿಸಿ ಸಿ ಬ್ಯಾಂಕಿನ ಅಧ್ಯಕ್ಷ ಶ್ರೀ ಅಜಯಕುಮಾರ ಸರನಾಯಕ ಉಪಾಧ್ಯಕ್ಷ ಶ್ರೀ ಮುರುಗೇಶ್ ಕಡ್ಲಿಮಟ್ಟಿ ಬಾಗಲಕೋಟೆ ಜಿಲ್ಲೆಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್ ಜಿ ನಂಜಯ್ಯನಮಠ ಶಾಸಕ ಭೀಮಸೇನ ಚಿಮ್ಮನಕಟ್ಟಿ ಬಿಡಿಸಿಸಿ ಬ್ಯಾಂಕಿನ ನಿರ್ದೇಶಕ ಶ್ರೀ ಪ್ರಕಾಶ್ ತಪಶೆಟ್ಟಿ ಮುಖಂಡ ಹೊಳಿಬಸು ಶೆಟ್ಟರ್ ಸಹಕಾರ ಸಂಘದ ಪ್ರಧಾನ ಕಾರ್ಯದರ್ಶಿ ಹೇಮಂತ್ ದುತ್ತರಗಿ ಸೇರಿದಂತೆ ಶ್ರೀ ಗಾಯತ್ರಿ ಪತ್ತಿನ ಸಹಕಾರ ಸಂಘದ ಎಲ್ಲ ಶಾಖೆಯ ವ್ಯವಸ್ಥಾಪಕರು ನೌಕರರು ಹಾಜರಾಗಿದ್ದರು
ವರದಿ - ಸಂತೋಷ ಕಲಾಲಬಂಡಿ