ಬೇವೂರಿನಲ್ಲಿ ಬಿಜೆಪಿ ರೈತ ಮೋರ್ಚಾದಿಂದ ಪಂಡಿತ್ ದೀನ ದಯಾಳ ಉಪಾದ್ಯಯರ ಜಯಂತಿ ಆಚರಣೆ ನಡೆಯಿತು.
ಮಾಜಿ ಶಾಸಕ ಡಾ. ವೀರಣ್ಣ ಸಿ ಚರಂತಿಮಠ ಸಂಸದರಾದ ಪಿ.ಸಿ. ಗದ್ದಿಗೌಡರ ಅವರು ಸಸಿಗೆ ನೀರುನಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಿಜೆಪಿ ರೈತ ಮೋರ್ಚಾ ಜಿಪಲ್ಲಾಧ್ಯಕ್ಷ ಮಲ್ಲಿಕಾರ್ಜುನ ಗಡೆನ್ನವರ, ಗ್ರಾಮೀಣ ಅಧ್ಯಕ್ಷ ರಾಜು ಮೇಟಿ, ರಾಜು ಮುದೇನೂರ,ನಿಂಗಪ್ಪ ಮಾಗನೂರ, ಪರಪ್ಪ ಗುನ್ನಿ,ಶಿವು ವಾಡಕ್ಕರ್,ಸಂಗಣ್ಣ ರಾಮದಂಡ ಸೇರಿದಂತೆ ಅನೇಕರು ಇದ್ದರು.
ಬೇವೂರ ಗ್ರಾಮದ ಯುವಕರು ಹಿರಿಯರು ಗ್ರಾಮ ಪಂಚಾಯಿತಿಯ ಸದಸ್ಯರು ಪಾಲ್ಗೊಂಡಿದ್ದರು
ವರದಿ ಶಂಕರ್ ವನಕಿ ಕಮತಗಿ