ಬಿಜೆಪಿ ಮತ್ತು ಜೆಡಿಎಸ್ ಧೋರಣೆಯನ್ನು ಖಂಡಿಸಿ ಬಾಗಲಕೋಟೆಲ್ಲಿ ಕಾಂಗ್ರೆಸ್ಸಿನಿಂದ ಬೃಹತ್ ಪ್ರತಿಭಟನೆ

 



ಬಾಗಲಕೋಟ ಮತಕ್ಷೇತ್ರದ ನಗರ ಹಾಗೂ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ವತಿಯಿಂದ CM ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುವ.   ಬಿಜೆಪಿ  ಮತ್ತು  ಜೆಡಿಎಸ್  ಧೋರಣೆಯನ್ನು ಖಂಡಿಸಿ

ಇಂದು ಬಾಗಲಕೋಟೆಯ ಹೃದಯಭಾಗದಲ್ಲಿರುವ  ಬಸವೇಶ್ವರ ವೃತ್ತದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು 

ಈ ಪ್ರತಿಭಟನೆಯಲ್ಲಿ ಬಾಗಲಕೋಟ ಮತಕ್ಷೇತ್ರದ ಜನಪ್ರಿಯ ಶಾಸಕ ಶ್ರೀ ಎಚ್ ವಾಯ್ ಮೇಟಿ  ಹಾಗೂ ಮಾಜಿ ಶಾಸಕ ಹಾಗೂ ಬಾಗಲಕೋಟ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ  ಶ್ರೀ ಎಸ್ ಜಿ ನಂಜಯ್ಯನಮಠ  ಹಾಗೂ ಬಾಗಲಕೋಟ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ   ಎಸ್ ಎನ್ ರಾಂಪುರ  ಬಾಗಲಕೋಟ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಜಾಕ್ಬೇ ಬೇನೂರ  ಬಾಗಲಕೋಟ ಜಿಲ್ಲಾ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಅಧ್ಯಕ್ಷ  ರಾಜು ಮನ್ನಿಕೇರಿ  ಮಾಜಿ ನಗರಸಭೆ ಸದಸ್ಯ ಹಣಮಂತ ರಾಕುಂಪಿ  ಬಾಗಲಕೋಟ ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷೆ  ಬಾಯಕ್ಕ ಮೇಟಿ ಮುಖಂಡರಾದ ಸಂತೋಷ ಹೊಕ್ರಾಣಿ  ಚಂದ್ರಶೇಖರ ರಾಠೋಡ  ಹಾಗೂ ಅನೇಕ ಮುಖಂಡರು ಮಹಿಳಾ ಕಾಂಗ್ರೆಸ್ ಸದಸ್ಯಿನಿಯರು ರವರು ಕಾರ್ಯಕರ್ತರು ಬೃಹತ್ ಸಂಖ್ಯೆಯಲ್ಗಲಿ ಭಾವಹಿಸಿದ್ದರು


ವರದಿ ರಾಜೀವ್ ಸುಂಕದ ಬಾಗಲಕೋಟೆ 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!