ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ನಗರದ ಶ್ರೀ ಮಣ್ಣ ಬಸವೇಶ್ವರ ದೇವಸ್ಥಾನ ಹಾಗೂ ಗಜಾನನ ಯುವಕ ಮಂಡಳಿ ಗುಳೇಡಗುಡ್ಡ ನಗರದ ಗುಗ್ಗರಿ ಪೇಟೆಯಲ್ಲಿ ಗಜಾನನ ಉತ್ಸವದ ಅಂಗವಾಗಿ ಇಂದು ದಿನಾಂಕ 12/09/2024 ಗುರುವಾರ
" ಅನ್ನ ಸಂತರ್ಪಣೆ ಮತ್ತು ಸನ್ಮಾನ ಸಮಾರಂಭ"
ಏರ್ಪಡಿಸಲಾಗಿತ್ತು ಪುರಸಭೆಯ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಶ್ರೀಮತಿ ಜ್ಯೋತಿ ಗೋವಿನಕೊಪ್ಪ ಅವರನ್ನು ಸನ್ಮಾನಿಸಲಾಯಿತು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರನ್ನು ಸನ್ಮಾನಿಸಿ ಗೌರವಿಸಲಾಯಿತು
ಈ ಕಾರ್ಯಕ್ರಮದಲ್ಲಿ ಹಿರಿಯರಾದ ಶಂಕ್ರಪ್ಪ ಬೀಳಗಿ. ವಿಠ್ಠಲ ಶಿರೂರ. ದೇವಪ್ಪ ಅಳಗೋಡಿ.ಸಂಗಮೇಶ ಚಿಕ್ಕಾಡಿ. ರಾಚಪ್ಪ ಕುರಿ.ದಾನಪ್ಪ ಬಿಜಾಪುರ.ಹಾಗೂ ಗುಗ್ಗರಿ ಪೇಟೆಯ ಗಜಾನನ ಯುವಕ ಮಂಡಳಿಯ ಪದಾಧಿಕಾರಿಗಳಾದ ಸತೀಶ ಆಥನಿ. ಮುತ್ತು ಚಿಕ್ಕಾಡಿ. ಪ್ರಕಾಶ ಕಳ್ಳಿಗುಡ್ಡ. ಗಣೇಶ ಆಥಣಿ, ಅಂತೇಶ ಭದ್ರಣ್ಣನವರ. ಮಲ್ಲು ಹಕಾರಿ. ಈರಣ್ಣ ಚಿಕ್ಕಾಡಿ. ಬಸು ಮಳಗಾವಿ. ರಮೇಶ ಹೂಗಾರ. ರವಿ ಹರ್ತಿ. ರಾಘು ಬೆಲ್ಲದ. ಕೂಡ್ಲೆಪ್ಪ ರಂಜನಗಿ ಉಪಸ್ಥಿತರಿದ್ದರು
ವರದಿ ಸಂತೋಷ ಕಲಾಲಬಂಡಿ ಗುಳೇದಗುಡ್ಡ