ಬಾಗಲಕೋಟ ಜಿಲ್ಲಾ ಸವಿತಾ ಸಮಾಜ ನೌಕರರ ಹಾಗೂ ವೃತ್ತಿಯೇತರ ಕ್ಷೇಮಾಭಿವೃದ್ಧಿ ಸಂಘ(ರಿ) ಇದರ ಉದ್ಘಾಟಣೆ ಹಾಗೂ ಪ್ರತಿಭಾ ಪುರಸ್ಕರ ಕಾರ್ಯಕ್ರಮ

 

ಸವಿತಾ ಸಮಾಜದ  ಬಾಂಧವರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ: ದಿನಾಂಕ : 24.09.2024 ರಂದು ಮಂಗಳವಾರ ದಿವಸ ಮುಂಜಾನೆ 10.00 ಗಂಟೆಗೆ ನವನಗರದ ಸೆಕ್ಟರ ನಂ.52, ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ

 ಬಾಗಲಕೋಟ ಜಿಲ್ಲಾ ಸವಿತಾ ಸಮಾಜ ನೌಕರರ ಹಾಗೂ ವೃತ್ತಿಯೇತರ ಕ್ಷೇಮಾಭಿವೃದ್ಧಿ ಸಂಘ(ರಿ) ಇದರ ಉದ್ಘಾಟಣಾ ಸಮಾರಂಭ ಹಮ್ಮಿಕೊಂಡಿದೆ 

ಈ ಕಾರ್ಯಕ್ರಮಕ್ಕೆ ಸಮಾಜದ ಗುರು- ಹಿರಿಯರು ಮತ್ತು ಪೂಜ್ಯ ಶ್ರೀ ಶ್ರೀ ಸವಿತಾನಂದನಾಥ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸುತ್ತಿದ್ದು ಮತ್ತು ಬಾಗಲಕೋಟ ಮತಕ್ಷೇತ್ರದ ಶಾಸಕರಾದ ಶ್ರೀ ಹೆಚ್.ವಾಯ್. ಮೇಟಿ ರವರು ಉದ್ಘಾಟನೆ ಮಾಡಲಿದ್ದಾರೆ 

ಈ ಕಾರ್ಯಕ್ರಮದಲ್ಲಿ ಸಮಾಜದ ಎಸ್.ಎಸ್.ಎಲ್.ಸಿ. ಮತ್ತು ದ್ವೀತಿಯ ವರ್ಷದ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಸನ್ 2023-24 ನೇ ಸಾಲಿನಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿ / ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿದೆ, 

ಕಾರಣ ಸಮಾಜದ ವಿದ್ಯಾರ್ಥಿ/ವಿದ್ಯಾರ್ಥಿನಿಯರು ತಮ್ಮ ಹೆಸರುಗಳನ್ನು ದಿನಾಂಕ : 20.09.2024 ರ ಒಳಗಾಗಿ ತಮ್ಮ ಹೆಸರುಗಳನ್ನು ಅಂಕಪಟ್ಟ ಸಮೇತ ಶ್ರೀ ದತ್ತು ಶಹಾಪೂರ, ಓಂ ಕಂಪ್ಯೂಟರ, ಐ.ಬಿ. ಹತ್ತಿರ ಬಾಗಲಕೋಟ (ಮೋ.ನಂ.9880155631) ಇವರಲ್ಲಿ ಸಂಪರ್ಕಿಸಿ ಹೆಸರು ನೋಂದಾಯಿಸಲು ಈ ಮೂಲಕ ತಿಳಿಸಲಾಗಿದೆ  

ಈ ಕಾರ್ಯಕ್ರಮದಲ್ಲಿ ಸವಿತಾ ಸಮಾಜದ ಎಲ್ಲ ಬಾಂಧವರಿಗೆ ಆತ್ಮೀಯ ಆಹ್ವಾನ ಪತ್ರಿಕಾ ಹೇಳಿಕೆ ಮೂಲಕ ನೀಡಲಾಗಿದೆ ಎಂದು ಖಡಕ್ ಕನ್ನಡ  Digital ನ್ಯೂಸ್ ಮೂಲಕ ಪ್ರಕಟಣೆ  ನೀಡಿದರು

ವರದಿ ರಾಜೀವ್ ಸುಂಕದ ಬಾಗಲಕೋಟೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!