ಬಿಜೆಪಿ ರಾಷ್ಟ್ರೀಯ ಸದಸ್ಯತ್ವ ಅಭಿಯಾಕ್ಕೆ ಚಾಲನೆ

 


ಸೋಮವಾರ ನವನಗರದ ವಾರ್ಡ್ ನಂ- 20 ರ ನಗರಸಭಾ ಸದಸ್ಯರಾದ ಶ್ರೀಮತಿ.ನಾಗರತ್ನ ಹೆಬ್ಬಳ್ಳಿ ಅವರ ವಾರ್ಡಿನ, ಸೆಕ್ಟರ್ ನಂ- 50 ರಲ್ಲಿ 187 ನೇ ಬೂತ್ ಅಧ್ಯಕ್ಷರಾದ ಮಾಂತೇಶ ಬಾದೋಡಗಿ ಇವರ ಮನೆಯಿಂದ "ಸದಸ್ಯತಾ ಅಭಿಯಾನ - 2024" ಕ್ಕೆ ಚಾಲನೆ ನೀಡಲಾಯಿತು.


ನಗರಸಭೆ ಅಧ್ಯಕ್ಷರಾದ ಸವಿತಾ ಲಂಕೆನ್ನವರ, ಉಪಾಧ್ಯಕ್ಷರಾದ ಶೋಭಾರಾವ,ಲಕ್ಷ್ಮೀ ನಾರಾಯಣ ಕಾಸಟ್,ಭಾಗೀರಥಿ ಪಾಟೀಲ,  

ರಾಜು ನಾಯ್ಕರ,ಕುಮಾರ ಯಳ್ಳಿಗುತ್ತಿ, ಶಿವಾನಂದ ಟವಳಿ, ಸತ್ಯನಾರಾಯಣ ಹೆಮಾದ್ರಿ, ಅನಿತಾ ಸರೋದೆ, ಜಿ.ಎಸ್.ಬಡಿಗೇರ, ವಿಶ್ವನಾಥ ಪಾಟೀಲ, ರಾಮಣ್ಣ ಜುಮನಾಳ, ಗಣೇಶ ಲಗಳಿ, ಸಾಗರ ಬಂಡಿ, ಯಲ್ಲಪ್ಪ ನಾರಾಯಣಿ, ಶಿವು ಹನಮಕ್ಕನವರ, ದಶರಥ ಪತಂಗೆ,ಆನಂದ ಕೋಟಗಿ, ನಗರಮಂಡಲ ಅಧ್ಯಕ್ಷರಾದ ಬಸವರಾಜ ಹುನಗುಂದ,ಉಮೇಶ ಹಂಚಿನಾಳ,ಶ್ರೀಧರ ನಾಗರಬೆಟ್ ಸೇರಿದಂತೆ 


ರಾಜ್ಯ ಪದಾಧಿಕಾರಿಗಳು, ಜಿಲ್ಲಾಪದಾಧಿಕಾರಿಗಳು,ಮಂಡಲ ಹಾಗೂ ಮೋರ್ಚಾದ ಪದಾಧಿಕಾರಿಗಳು, ನಗರಸಭೆ ಸದಸ್ಯರು, ವಾರ್ಡ್ ಅಧ್ಯಕ್ಷರು, ಬೂತ್ ಅಧ್ಯಕ್ಷರು, ಶಕ್ತಿಕೇಂದ್ರ, ಮಹಾಶಕ್ತಿ ಕೇಂದ್ರ, ಸಾಮಾಜಿಕ ಜಾಲತಾಣ,ಮಾಧ್ಯಮ, ವಿವಿಧ ಪ್ರಕೋಷ್ಠದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು


ನಮ್ಮ ಪ್ರತಿನಿಧಿ - ರಾಜೀವ್ ಸುಂಕದ ಬಾಗಲಕೋಟೆ 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!