ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ

ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಶ್ರೀಶ್ರೋ.ಬ್ರ ಡಾ.ರಾಜೇಂದ್ರ ಮುತ್ಯಾರ ಪುಣ್ಯಾಶ್ರಮ ಸೇವಾ ಟ್ರಸ್ಟ್ ವತಿಯಿಂದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕುಣಬೇಂಚಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಶ್ರೋ.ಬ್ರ ಅಣ್ಣಪ್ಪ ಮುತ್ಯಾರ ಬುಕ್ ಬ್ಯಾಂಕ್ ಯೋಜನೆಯಡಿಯಲ್ಲಿ ಶ್ರೀ ಶರಣಬಸವ ಬಳ್ಳಾರಿ ಇವರು ನೀಡಿದ ನೋಟ್ ಬುಕ್ ಗಳನ್ನು ಶಾಲೆಯ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು

ಈ ಕಾರ್ಯಕ್ರಮದ ಸಾನಿಧ್ಯವನ್ನು ಡಾ. ರಾಜೇಂದ್ರ ಶಿವಯೋಗಿಗಳು ಮುತ್ಯಾರು ವಹಿಸಿದ್ದರು ಎಸ್ ಡಿ ಎಂ ಸಿ ಅಧ್ಯಕ್ಷಾದ ಬಾಲನಗೌಡ ಗೌಡರ್, ಶಾಲೆಯ ಮುಖ್ಯೋಪಾಧ್ಯಾಯರಾದ ಪಿ ವಿ ದಾಸರ್ , ಟ್ರಸ್ಟ್‌ ನ ಅಧ್ಯಕ್ಷರಾದ ಶ್ರೀ ಶಾಮಣ್ಣ ದಡಿಗೌಡ್ರು ಕಾರ್ಯದರ್ಶಿಗಳು, ಶಿವಯೋಗಿ ಅಣ್ಣಾನವರ ಸದಸ್ಯರಾದ ಶಂಕ್ರಪ್ಪ ಭದ್ರಣ್ಣವರ ಹಾಗೂ ಶಾಲೆಯ ಸಿಬ್ಬಂದಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು



ವರದಿ - ಶಂಕರ್ ವನಕಿ ಕಮತಗಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!