ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಅಮೀನಗಡ ಪಟ್ಟಣ ಪಂಚಾಯಿತ ವ್ಯಾಪ್ತಿಯ ವಾರ್ಡ್ ನಂ- 05 ರಲ್ಲಿ ಬರುವ ಬಸವೇಶ್ವರ ದೇವಾಲಯದ ಹತ್ತಿರವಿರುವ ಬಸವರಾಜ ಬಂಡಿಯವರ ಮನೆಯ ಆವರಣದಲ್ಲಿ ಬಾಗಲಕೋಟೆಯ ಗ್ರಾಮೀಣ ಮಂಡಲದ ಅಧ್ಯಕ್ಷ ಸುರೇಶ್ ಕೊಣ್ಣೂರ್ ಪ್ರದಾನ ಕಾರ್ಯದರ್ಶಿ ಮಲ್ಲೆಶ್ ಬಿಜಾಪುರ ಹಾಗೂ ಕಲ್ಲಪ್ಪ ಭಗವತಿ ಹಾಗೂ ಬಾಗಲಕೋಟೆಯ ವೈದ್ಯರಾದ ಡಾ ಎಂ ಎಸ್ ದಡ್ಡೇನವರ ಅವರು ಬಿಜೆಪಿ ಸದಸ್ಯತಾ ಅಭಿಯಾನ - 2024 ಕ್ಕೆ ಚಾಲನೆ ನೀಡಿದರು
ಈ ಸಂದರ್ಭದಲ್ಲಿ ಅಮೀನಗಡ ಮಾಜಿ ಪಟ್ಟಣ ಪಂಚಾಯತ ಅಧ್ಯಕ್ಷೆ ಸುಜಾತ ಎಸ್ ತತ್ರಾಣಿ ಕಾರ್ಯದರ್ಶಿ ರಾಜಶೇಖರ್ ಮುದೇನೂರು ರೈತ ಮೋರ್ಚಾ ಅಧ್ಯಕ್ಷ ರಾಜು ಮೇಟಿ ಓಬಿಸಿ ಮೋರ್ಚಾ ಅಧ್ಯಕ್ಷ ಯಮನೂರು ಕತ್ತಿ ಪಟ್ಟಣದ ನೂರಾರು ಬಿಜೆಪಿ ಕಾರ್ಯಕರ್ತರು ಹಾಗೂ ಕಾರ್ಯಕರ್ತೆಯರು ಉಪಸ್ಥಿತರಿದ್ದರು
ವರದಿ - ಶಂಕರ್ ವನಕಿ ಕಮತಗಿ