ಮನೆ ಮನೆಗೆ ತೆರಳಿ ಬಿಜೆಪಿ ಸದಸ್ಯತಾ ಅಭಿಯಾನ

ಮನೆ ಮನೆಗೆ ತೆರಳಿ ಬಿಜೆಪಿ ಸದಸ್ಯತಾ ಅಭಿಯಾನ



ನವನಗರದ 20 ನೇ ವಾರ್ಡಿನ 185,186 ಹಾಗೂ 187 ಬೂತ ಗೆ ಸಂಬಂಧಿಸಿದ 63 ಮತ್ತು 61ನೇ ಸೆಕ್ಟರನಲ್ಲಿ ಬಿಜೆಪಿ ನಗರ ಮಂಡಲ ವತಿಯಿಂದ ಹಮ್ಮಿಕೊಂಡ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಮನೆ ಮನೆ ತೆರಳಿ ಸದಸ್ಯತ್ವನ್ನು ನೊಂದಣಿ ಮಾಡಿಸಲಾಯಿತು.



ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್.ಪಾಟೀಲ‌ ಬೂತ ಅಧ್ಯಕ್ಷ ರೇಣುಕಾಚಾರ್ಯ ಹೀರೆಮಠ, ವಿಶ್ವನಾಥ ಪಾಟೀಲ, ವಾರ್ಡ ಅಧ್ಯಕ್ಷ ಜಿ.ಎಸ್.ಬಡಿಗೇರ, ಮಹಾಂತೇಶ ಬಾದೊಡಗಿ, ಪ್ರಭಾಕರ ದಡ್ಡೆನ್ನವರ, ಅಶೋಕ ನೂಲಿ, ಪಿ.ಡಿ.ಜತ್ತಿ. ಬಿ.ವಾಯ್ ಅನವಾಲ್. ಎ.ಜಿ.ಹಡಪದ. ನಾಗರಾಜ ಕಲಾಲ, ಪ್ರಭು ಹಡಗಲಿ, ಭಾಗೀರತಿ ಪಾಟೀಲ, ಲತಾ ನೀಲವಾಣಿ, ನಗರ ಸಭೆ ಸದಸ್ಯೆ ಶ್ರೀಮತಿ ನಾಗರತ್ನ ಹೆಬ್ಬಳ್ಳಿ,ನಗರಮಂಡಲ‌ ಆಧ್ಯಕ್ಷ ಬಸವರಾಜ ಹುನಗುಂದ, ಉಮೇಶ ಹಂಚಿನಾಳ,ಗಣೇಶ ಲಗಳಿ, ಚಂದ್ರು ಸರೂರ ಸೇರಿದಂತೆ ಅನೇಕರು ಭಾಗವಹಿಸಿದ್ದರು.  



ನಂತರ ಮಾಜಿ ಶಾಸಕ ಡಾ ವೀರಣ್ಣ ಚರಂತಿಮಠ ಎಲ್ಲಾ ವಾರ್ಡಿನ ಪ್ರತಿ ಬೂತ್ಗಳಿಗೂ ಖುದ್ದಾಗಿ ಬೇಟಿ ನೀಡಿ ಬೂತ್ ಗಳ ಸದಸ್ಯತ ಅಭಿಯಾನದ ಅಂಕಿ ಅಂಶಗಳ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡರು


ವರದಿ ರಾಜೀವ್ ಸುಂಕದ ಬಾಗಲಕೋಟೆ 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!